ಮಧುರವಾಗಿದೆ ಅಧುರ ಭಾವನೆ
ಕೇಳಿಸದೆ ಪಿಸುಗುಟ್ಟಿದೆ ಒಂದೇ ಸಮನೆ
ಕಾಣದಿರುವ ಹಾಳೆಯಲಿ ಮೂಡುತಿದೆ
ಓದಲಾಗದ ಸುಮಧುರ ಕವನ
ಉಸಿರಿನಲಿ ಬಂಧಿಸುವ ಭಯಕೆ ಮೂಡಿ
ಮೌನವಾಗುತಿದೆ ಕ್ಷಣಹೊತ್ತು ಈ ಹೃದಯ
ಚಿತ್ರಿಸುವ ಆಸೆಗಾಗಿ ಬಣ್ಣ ಹೊತ್ತು
ಕಾದು ಕುಳಿತಿದೆ ಮನಸು ತುಂಬ ಹೊತ್ತು
ಸುಂದರವಾಗಿ ಕಟ್ಟಿರುವ ಭವ್ಯ ಬಂಗಲೆಯಲಿ
ಕರೆದು ಹೋಗುವೆ ನನ್ನ ಒಂದೇ ದಾರಿಯಾಲಿ
ಕೆದುಕಿ ಸೋತಿರುವೆ ಬಾರಿ ಬಾರಿ
ಸಿಗಲಾರದು ನಿನ್ನ ಮೂಲಕ್ಕೆ ದಾರಿ
ಘಾಸಿ ಆಗಿರುವೆ ನಾ ನೂರೆಂಟು ಬಾರಿ
ಆದರು ಬಿಡದಾದೆ ನಿನ್ನ ಸವಾರಿ
ಸಾಕು ನಿಲ್ಲಿಸಿಬಿಡು ತಂಪಾದ ಗಾಳಿ
ನೀನೆಸ್ಟು ಕ್ರೂರ ಓ ನನ್ನ "ನೆನಪೇ"?
-ತಾನಾಗೆ ಮೂಡಿದ ಸಾಲುಗಳು
ಮಲ್ಲಪ್ಪ
ಕೇಳಿಸದೆ ಪಿಸುಗುಟ್ಟಿದೆ ಒಂದೇ ಸಮನೆ
ಕಾಣದಿರುವ ಹಾಳೆಯಲಿ ಮೂಡುತಿದೆ
ಓದಲಾಗದ ಸುಮಧುರ ಕವನ
ಉಸಿರಿನಲಿ ಬಂಧಿಸುವ ಭಯಕೆ ಮೂಡಿ
ಮೌನವಾಗುತಿದೆ ಕ್ಷಣಹೊತ್ತು ಈ ಹೃದಯ
ಚಿತ್ರಿಸುವ ಆಸೆಗಾಗಿ ಬಣ್ಣ ಹೊತ್ತು
ಕಾದು ಕುಳಿತಿದೆ ಮನಸು ತುಂಬ ಹೊತ್ತು
ಸುಂದರವಾಗಿ ಕಟ್ಟಿರುವ ಭವ್ಯ ಬಂಗಲೆಯಲಿ
ಕರೆದು ಹೋಗುವೆ ನನ್ನ ಒಂದೇ ದಾರಿಯಾಲಿ
ಕೆದುಕಿ ಸೋತಿರುವೆ ಬಾರಿ ಬಾರಿ
ಸಿಗಲಾರದು ನಿನ್ನ ಮೂಲಕ್ಕೆ ದಾರಿ
ಘಾಸಿ ಆಗಿರುವೆ ನಾ ನೂರೆಂಟು ಬಾರಿ
ಆದರು ಬಿಡದಾದೆ ನಿನ್ನ ಸವಾರಿ
ಸಾಕು ನಿಲ್ಲಿಸಿಬಿಡು ತಂಪಾದ ಗಾಳಿ
ನೀನೆಸ್ಟು ಕ್ರೂರ ಓ ನನ್ನ "ನೆನಪೇ"?
-ತಾನಾಗೆ ಮೂಡಿದ ಸಾಲುಗಳು
ಮಲ್ಲಪ್ಪ
Awesome.. ilike it.. i like it... :)
ReplyDeleteAvyakta bhaavane yanna andavaagi ponisiddiri. :)
ReplyDelete